ಸೋಮವಾರ, ಡಿಸೆಂಬರ್ 1, 2008

ವಂದೇ ಮಾತರಂ

ಇತ್ತೇಚೆಗೆ ಭಾರತದ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಧಾಳಿಯಲ್ಲಿ , ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ, ಉಗ್ರರನ್ನು ಸೇದೆಬಡೆದ ವೀರ ಯೋಧರಿಗೆ ನನ್ನ ನಮನಗಳು. ಈ ಕಾರ್ಯದಲ್ಲಿ ಸಾವನಪ್ಪಿದೆ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ . ಇಂತಹ ಯೋಧರನ್ನು ಪಡೆದ ಭಾರತ ಮಾತೆ ನೀನು ಎಷ್ಟು ಧನ್ಯೆ .

ಕಾಮೆಂಟ್‌ಗಳಿಲ್ಲ: